Slide
Slide
Slide
previous arrow
next arrow

ಮನೆ ಮನೆಗೆ ರಾಮಕ್ಷತೆ ವಿತರಣೆ: ವಿಶ್ವೇಶ್ವರ ಹೆಗಡೆ ಕಾಗೇರಿ ಭಾಗಿ

300x250 AD

ಸಿದ್ದಾಪುರ: ಶ್ರೀರಾಮ ಜನ್ಮಭೂಮಿ ಪವಿತ್ರ ಸ್ಥಳ ಶ್ರೀ ಅಯೋಧ್ಯೆ ರಾಮ ಮಂದಿರದಲ್ಲಿ ಜನವರಿ 22 ರಂದು ನಡೆಯಲಿರುವ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವದ ಹಿನ್ನೆಲೆಯಲ್ಲಿ ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಿದ್ದಾಪುರ ಪಟ್ಟಣದ ಹೊನ್ನೆಗುಂಡಿ ಶ್ರೀ ಮಾರುತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಮನೆ ಮನೆಗೂ ಪವಿತ್ರ ಅಕ್ಷತೆ ನೀಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಮಾರುತಿ ನಾಯ್ಕ ಹೊಸೂರು, ಗುರುರಾಜ್ ಶಾನಭಾಗ್, ತೋಟಪ್ಪ ನಾಯ್ಕ, ಮಂಜುನಾಥ್ ಭಟ್, ವಿ.ಎಂ. ಭಟ್, ಪ್ರಕಾಶ್ ಹೆಗಡೆ ಗುಂಜಗೋಡ, ನರಹರಿ ಡೊಂಗ್ರೆ ಸಂತೋಷ್ ಹುಲೇಕಲ್, ಸುರೇಶ್ ಬಾಲಿಕೊಪ್ಪ, ಎ.ಜಿ.ನಾಯ್ಕ, ಜ್ಯೋತಿ ಹೆಗಡೆ, ಶ್ಯಾಮಲ ಹೆಗಡೆ, ಸೇರಿದಂತೆ ಹಲವರು ಭಾಗವಹಿಸಿದ್ದರು.

300x250 AD
Share This
300x250 AD
300x250 AD
300x250 AD
Back to top